Wednesday, March 10, 2010

ಸ್ವಾತಿಮುತ್ತು

ಬಾನಿನ ಕಣ್ಣಂಚಿನಿಂದ ಹೊರಬಂದ ಆ ಹನಿಯ ಅಂಚಿಗೆ,
ಕೋಲ್ಮಿಂಚಿನ ಮಿಂಚು  ತಾಗಿ
ಸಂಚು ಕೊಂಚ ಕೊಂಚ ಕಂಡಿತೆನಗೆ .
ಆ ಹನಿಗೆ, ಲಂಚ ಕೊಟ್ಟು ಕೇಳಿದಾಗ, ಮನದ ಭಾವ ಬುಗ್ಗೆಯಲ್ಲಿ  ಸಂಚರಿಸುತ್ತಾ ...
ಗೊಣಗಿತ್ತು, ಆಗಬೇಕೆಂಬುದು ಚಿಪ್ಪಿನಲ್ಲಿ ಸ್ವಾತಿಮುತ್ತು.
                                                ಇಂದ,
                                                         ಪ್ರೀತಿ.

2 comments:

ಉಷೈ said...

tumbaa chennaagide padagaLa jODaNe..

-uShai.

ಗುರು said...

Thank you Ushai

Post a Comment

 
;